Friday 18 September 2015

ಮುಳ್ಳೇರಿಯ ಎ ಯು ಪಿ ಶಾಲೆಗೆ ಶಾಲಾ ಹಿಂದಿ ಕ್ಲಬ್ ನ ಪರವಾಗಿ ಹಿಂದಿ ಅಧ್ಯಾಪಿಕೆ ಶ್ರೀಮತಿ ಸಾವಿತ್ರಿ ಎಂ ನೀಡಿದ ಧ್ವನಿ ವರ್ಧಕ ವ್ಯವಸ್ಥೆಯನ್ನು ಕಾರಡ್ಕ ಗ್ರಾಮ ಪಂಚಾಯತು ವಿದ್ಯಾಭ್ಯಾಸ ಸ್ಥಾಯೀ ಸಮಿತಿಯ ಅಧ್ಯಕ್ಷರಾದ ಶ್ರೀ ಎಂ ರತ್ನಾಕರ ರವರು ಉದ್ಘಾಟಿಸಿದರು.ಶಾಲಾ ಮೇನೇಜರ್ ಕೇಶವ ಭಟ್, ಮೇನೇಜ್‍ಮೆಂಟ್ ಸಮಿತಿಯ ಸದಸ್ಯ ಶಿವಕೃಷ್ಣ ಭಟ್,ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಗೋವಿಂದನ್.ಮುಖ್ಹ್ಯೋಪಾಧ್ಯಾಯ ಶ್ರೀ ಅಶೋಕ ಅರಳಿತ್ತಾಯ,ಹಿಂದಿ ಅಧ್ಯಾಪಿಕೆ ಶ್ರೀಮತಿ ಸಾವಿತ್ರಿ ಎಂ ಉಪಸ್ಥಿತರಿದ್ದರು.  

No comments:

Post a Comment